ರಾಮ್ ಸ್ವರೂಪ್ (1920 - 26 ಡಿಸೆಂಬರ್ 1998) ಒಬ್ಬ ಭಾರತೀಯ ವಿದ್ವಾಂಸ, ದಾರ್ಶನಿಕ ಮತ್ತು ಲೇಖಕ ಮತ್ತು ಹಿಂದೂ ಪುನರುಜ್ಜೀವನ ಚಳವಳಿಯ ಪ್ರಮುಖ ಚಿಂತನಾ ನಾಯಕರಲ್ಲಿ ಒಬ್ಬರು. ಅವರು ಭಾರತೀಯ ಇತಿಹಾಸ, ಧರ್ಮ ಮತ್ತು ರಾಜಕೀಯದ ಕುರಿತ ಪುಸ್ತಕಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕಮ್ಯುನಿಸ್ಟ್ ವಿರೋಧಿಗಳಾಗಿದ್ದರು. ಅವರು ಧರ್ಮದ ವಿಮರ್ಶಕರಾಗಿದ್ದರು. ಸೀತಾ ರಾಮ್ ಗೋಯೆಲ್ ಅವರೊಂದಿಗೆ ಅವರು ವಾಯ್ಸ್ ಆಫ್ ಇಂಡಿಯಾ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಅವರ "ಅಂಡರ್ಸ್ಟ್ಯಾಂಡಿಂಗ್ ಇಸ್ಲಾಂ ಥ್ರೂ ಹದೀಸ್" ಪುಸ್ತಕವನ್ನು ಭಾರತದಲ್ಲಿ ನಿಷೇಧಿಸಲಾಯಿತು. == ಹೊರಗಿನ ಕೊಂಡಿಗಳು == 2012-02-17 ವೇಬ್ಯಾಕ್ ಮೆಷಿನ್ ನಲ್ಲಿ.